Monday, June 29, 2026
Home ಕರ್ನಾಟಕ ತಾಲ್ಲೂಕು ಶಿಕ್ಷಣ ಆಡಳಿತ ಸುಧಾರಣ ಸಮಿತಿ ನಾಮ ನಿರ್ದೇಶಕ ಸದಸ್ಯರಾಗಿ ಪರಮಾನಂದ ಬಗಲಿ ಆಯ್ಕೆ 

ತಾಲ್ಲೂಕು ಶಿಕ್ಷಣ ಆಡಳಿತ ಸುಧಾರಣ ಸಮಿತಿ ನಾಮ ನಿರ್ದೇಶಕ ಸದಸ್ಯರಾಗಿ ಪರಮಾನಂದ ಬಗಲಿ ಆಯ್ಕೆ 

0 comments

ತಾಲ್ಲೂಕು ಶಿಕ್ಷಣ ಆಡಳಿತ ಸುಧಾರಣ ಸಮಿತಿ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ

ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಪ್ರಗತಿ ಪರ ರೈತ ದೈಹಿಕ ನಿರ್ದೇಶಕ ಪರಮಾನಂದ ಅಪ್ಪಸಾಹೇಬ ಸಾಹುಕಾರ ಬಗಲಿ ಅವರು ತಾಲ್ಲೂಕು ಶಿಕ್ಷಣ ಆಡಳಿತ ಸುಧಾರಣ ಸಮಿತಿ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಶಾಸಕ ಅಶೋಕ ಮನಗೂಳಿ ಅವರು ಉತ್ತಮ ಸೇವೆ ಮಾಡುಲು ಕಾರ್ಯಕರ್ತರನ್ನು ಗುರುತಿಸಿ ಉತ್ತಮ ಸೇವೆ ಮಾಡಲು ದೈಹಿಕ ಹಿರಿಯ ನಿರ್ದೇಶಕ ಪಿ ಎ ಬಗಲಿ ಅವರು ಶಾಸಕರು ನೀಡಿರುವ ಜವಾಬ್ದಾರಿ ಅಚ್ಚು ಕಟ್ಟಾಗಿ ನಿರ್ವಹಿಸಿ ಮುಂದಿನ ದಿನಮಾನಗಲಿ ಮಾದರಿ ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು. ಇದೆ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಸುರೇಶ ಚೌಧರಿ. ಕೆಡಿಪಿ ಸದಸ್ಯ ಸೈಬಣ್ಣ ಪುರದಾಳ .ಸಿದ್ದನಗೌಡ ಬಿರಾದಾರ.ರಾಮು ಯಳಮೇಲಿ ಕಾಂಗ್ರೇಸ್ ಕಾರ್ಯಕರ್ತರು ಇದ್ದರು

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

ರೈತರಿಗೆ ಬೆಳೆ ವಿಮೆ - ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ   ಮಲ್ಲಿಕಾರ್ಜುನ ಪಗಡೆ ರವರ ಮೇಲೆ ಪ್ರಕರಣ ಧಾಖಲಿಸಿರುವದು ಖಂಡನೆ : ಪತ್ರಕರ್ತ ಮಲ್ಲು ಬಗಲೂರ   PSI ಮುದರೆಡ್ಡಿ ಹಾಗೂ ಎಸ್‌ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಪೊಲೀಸರ ಬಲೆಗೆ   ವಿದ್ಯುತ್ ಖಾಸಗಿಕರಣ ವಿರೋಧಿಸಿದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ರೈತ ಮುಖಂಡರ ನಿಯೋಗ   ಆರ್‌ಎಸ್‌ಎಸ್ ಜಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು RSS ಟೀಕಿಸುವುದನ್ನು ನಿಲ್ಲಿಸಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ