Monday, June 29, 2026
Home ಕರ್ನಾಟಕ ಯುವಾ ಬ್ರಿಗೇಡ್ ವತಿಯಿಂದ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ

ಯುವಾ ಬ್ರಿಗೇಡ್ ವತಿಯಿಂದ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ

0 comments

ಯುವಾ ಬ್ರಿಗೇಡ್ ವತಿಯಿಂದ ಅಫಜಲಪುರ ತಾಲೂಕಿನ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ ಮಾಡಲಾಯಿತು

ನಾವು ನದಿಗಳನ್ನು ಕೇವಲ ಜಲಮೂಲಗಳನ್ನಾಗಿ ನೋಡಲಿಲ್ಲ, ಬದಲಾಗಿ ಜೀವ ನೀಡುವ ದೇವರು ಎಂದೇ ಭಾವಿಸುತ್ತೇವೆ ಎಂದು ಯುವಾ ಬ್ರಿಗೇಡ್ ಕಾರ್ಯಕರ್ತರು ಹೇಳಿದರು

ಕಳೆದ ಬಾರಿ ಎರಡು ವರ್ಷಗಳ ಹಿಂದೆಯೇ ಭೀಮೆಯ ಸ್ವಚ್ಚತೆ ಮಾಡಿದ್ದೆವು ಸ್ವಚ್ಚತೆ ಮಾಡಿ ಎರಡೇ ವರ್ಷದಲ್ಲಿ ಮತ್ತೆ ಅದೇ ಸ್ಥಿತಿಗೆ ಇರುದರೀಂದ

ಸುಮಾರು 40 ಕಾರ್ಯಕರ್ತರ ಶ್ರಮದಿಂದ 15 ಟ್ರಾಕ್ಟರ್ ಸುಮಾರು 30 ಟನ್ ಗೂ ಅಧಿಕದಷ್ಟು ಮಲಿನ ತ್ಯಾಜ್ಯವನ್ನು ನಮ್ಮ ಜೀವಜಲ ಭೀಮೆಯಿಂದ ಹೊರತೆಗೆದೇವು

ಅದು ಅಷ್ಟು ಸುಲಭವು ಆಗಿರಲಿಲ್ಲ 2 ವರ್ಷದಿಂದ ಕೂಡಿದ್ದ ಬಟ್ಟೆ-ಬರೆ , ದೇವರಪೊಟೋ, ಜೋತೆಗೆ ಅದರ ಪುಡಿಯಾದ ಗಾಜಿನ ಚೂರುಗಳು ಕಸ- ಕಡ್ಡಿ ಮತ್ತು ತೆಂಗಿನಕಾಯಿಗಳ ರಾಶಿಯೇ ತುಂಬಿತ್ತು ನದಿಯಲ್ಲಿ. ಒಂದಷ್ಟು ಕಾರ್ಯಕರ್ತರಿಗೆ ಗಾಜಿನ ಚೂರು ಚುಚ್ಚಿದರೂ ಎದೆಗುಂದದೆ ಅವರು ಮುಂದುವರಿಸಿದ ಕೆಲಸವನ್ನು ನೋಡಿದ್ರೆ ಎಂತವರಿಗಾದ್ರು ಹುರುಪು ಮೂಡುತ್ತಿತ್ತು.

ಗಾಜಿನ ಚೂರು ಚುಚ್ಚಿದ ನೋವಿಗಿಂತ ಕೆಲ್ಸ ಮಾಡಿದ ಖುಷಿನೇ ಅವರಲ್ಲಿ ಜಾಸ್ತಿ ಇತ್ತುಈ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲಾ ಕಾರ್ಯಕರ್ತರಿಗೂ ಗ್ರಾಮಸ್ಥರು ದನ್ಯವಾದಗಳು ಹೇಳಿದರು ವರದಿ ಮಲ್ಲು ಬಗಲೂರ

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

ರೈತರಿಗೆ ಬೆಳೆ ವಿಮೆ - ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ   ಮಲ್ಲಿಕಾರ್ಜುನ ಪಗಡೆ ರವರ ಮೇಲೆ ಪ್ರಕರಣ ಧಾಖಲಿಸಿರುವದು ಖಂಡನೆ : ಪತ್ರಕರ್ತ ಮಲ್ಲು ಬಗಲೂರ   PSI ಮುದರೆಡ್ಡಿ ಹಾಗೂ ಎಸ್‌ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಪೊಲೀಸರ ಬಲೆಗೆ   ವಿದ್ಯುತ್ ಖಾಸಗಿಕರಣ ವಿರೋಧಿಸಿದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ರೈತ ಮುಖಂಡರ ನಿಯೋಗ   ಆರ್‌ಎಸ್‌ಎಸ್ ಜಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು RSS ಟೀಕಿಸುವುದನ್ನು ನಿಲ್ಲಿಸಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ