- ಸಿಂದಗಿ ಮತಕ್ಷೇತ್ರದ ಆಲಮೇಲ್ ತಾಲೂಕಿನಮೋರಟಗಿ ಗ್ರಾಮದಲ್ಲಿ ನಡೆದ ಮನಕಲಕುವ ಘಟನೆ ನಡೆಯಬಾರದಿತ್ತು ನಡೆದಿದೆ ಕುಟುಂಬಕ್ಕೆ ಭೇಟಿ ನೀಡಿ ಧೈರ್ಯ ತುಂಬಿದೆವು
ಗುರುನಾಥ್ ಬಡಿಗೇರ್ ಅವರ ತಾಯಿಯವರಿಗೆ ಧೈರ್ಯ ತುಂಬಿ ನಿಮ್ಮ ಪರವಾಗಿ ನಾವು ಇದ್ದೇವೆ ಎಂದು ಹೇಳಿದೆವು ಹಾಗೂ ಸಿಂದಗಿ ತಾಲೂಕ ತಹಶಿಲ್ದಾರ್ ರವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ತಲಾ ಒಬ್ಬೊಬ್ಬರಿಗೆ 15 ಲಕ್ಷ ರೂಪಾಯಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅಗ್ರಹ ಪತ್ರ ನೀಡಲಾಯಿತು..20 ಲಕ್ಷ ಈಗಾಗಲೇ ರಾಜ್ಯ ಸರ್ಕಾರ ಅನುದಾನ ನೀಡಿದೆ. ಕುಟುಂಬದ ಪಾಲನೆ ಪೋಷಣೆ ಹುಡುಗನ ಭವಿಷ್ಯ ರೂಪಿಸಬೇಕು ಹಾಗೂ ನೂತನ ಮನೆ ಕಟ್ಟಿಕೊಳ್ಳಬೇಕು ಇನ್ನೂ ಕನಿಷ್ಠ ರಾಜ್ಯ ಸರ್ಕಾರದಿಂದ 40 ಲಕ್ಷ ರೂಪಾಯಿ ನೀಡಬೇಕೆಂದು ಇಂದು ನಾವು ಮಾನ್ಯ ಮುಖ್ಯಮಂತ್ರಿಗಳಿಗೆ ಅಗ್ರಹವನ್ನು ಮಾಡಿದ್ದೇವೆಈ
ಹೋರಾಟವನ್ನು ಇನ್ನಷ್ಟು ಮುಂದುವರಿಸುತ್ತೇವೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಕಳಿಸುತ್ತೇವೆ
ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಅವರ ಜೊತೆ ಎಲ್ಲರೂ ನಿಲ್ಲೋಣ
ಜಿ ನಬಿ ಹುಣಶ್ಯಾಳ
ಸಿಂದಗಿ ತಾಲೂಕ ಅಧ್ಯಕ್ಷ